ಬಿ.ಎಸ್.ಒಡೆಯೋರಪ್ಪ ಮಂಡಿಸಿದ 2008-09ರ ನಾಲ್ಕುಕಾಸು ಸಾಲಿನ ಬಜೆಟ್ಟನ್ನು ಬೊಗಳೆ ರಗಳೆ ಬ್ಯುರೋದ ಸಮಸ್ತ ಮಂದಿ ಮಹೋದಯರು ಬಾಲವೆತ್ತಿ ಸ್ವಾ-ಗತಿಸಿದ್ದಾರೆ. ಹೇಗೆ , ಏನು, ಎತ್ತ ಕಂಗಾಲಾಗುತ್ತಿದ್ದೀರಾ?
ದಯವಿಟ್ಟು ನಿರೀಕ್ಷಿಸಿ... ಎಂದಿನಂತೆ ದುಡ್ಡು ಕೊಡದೆ ನಿಮ್ಮ ಪ್ರತಿಗಳನ್ನು ಕಾದಿರಿಸಿ. ಆದರೆ ಕೆಂಡದಂತೆ ಕಾದಿರಿಸಬೇಡಿ. ಚುರುಕ್ಕೆಂದೀತು....
Anveshi
ಕನ್ನಡವೆಂದರೆ ಪಂಚ ಪ್ರಾಣ. ಈ ಬೊಗಳೆಯಲ್ಲಿರುವುದೆಲ್ಲವೂ ಅಸತ್ಯ ಮತ್ತು ಸತ್ಯಕ್ಕೆ ಹತ್ತಿರವಾದರೆ ಯಾರೂ ಜವಾಬ್ದಾರರಲ್ಲ ಎಂಬುದೇ ಧ್ಯೇಯ ವಾಕ್ಯ.
Post a Comment
ಏನಾದ್ರೂ ಹೇಳ್ರಪಾ :-D