ಆಗಸ್ಟ್ 15ರಂದು ವಿಶ್ವಾದ್ಯಂತ ಸ್ವಾತಂತ್ರ್ಯ ದಿನ. ಆದರೆ ಭಾರತೀಯರು ಮಾತ್ರ ಆಚರಿಸಿದ್ದು ವಿಶೇಷವಾಗಿತ್ತು. ಅದಿರಲಿ, ಹಿಂದೊಂದು ದಿನ ಬೊಗಳೆ ರಗಳೆ ಬ್ಯುರೋದ ಮಂದಿ ಕೂಡ ಸ್ವಾತಂತ್ರ್ಯ ಸಿಕ್ಕಿದ ಕಾರಣ ದೇಶವನ್ನೇ ಆಳಲು ಹೊರಟಿದ್ದರು. ಈ ವಿಷಯವನ್ನು ಸಂಚೋದನೆ ಮಾಡಿ ವೆಬ್ದುನಿಯಾ ಇಲ್ಲಿ ಪ್ರಕಟಿಸಿದೆ. ಬೊಗಳೂರಿಗೆ ಸ್ವಾತಂತ್ರ್ಯ ಲಭಿಸುವವರೆಗೆ ಓದುಗರು ಇಲ್ಲಿ ಏನಿಲ್ಲದಿದ್ದರೂ ಓದುತ್ತಿರುವಂತೆ ನಟಿಸುತ್ತಿರಬಹುದಾಗಿದೆ.
vidambane chennagide...
ReplyDeleteNimmane bekku naayi eega aaraama?
ನಮಗೆ ದೇಶ ಬೇಡ ಸ್ವಾಮೀ...ಕೇಂದ್ರ ಸರಕಾರ ಇದೇ ರೀತಿ ಬೇಧಭಾವ ಮಾಡುತ್ತಿದ್ದಲ್ಲಿ ಕನ್ನಡಿಗರು ತಮಿಳುನಾಡಿನ ವಿರುದ್ಧ ಬಹಿರಂಗ ಯುದ್ಧ ಸಾರಬೇಕಾಗಿದೆ.ಯಾವ ರೀತಿ ಪಾಕಿಸ್ತಾನ ಭಾರತಕ್ಕೆ ತೊಂದರೆ ಕೊಡುತ್ತಿದೆಯೋ ಅದೇ ರೀತಿ ತಮಿಳುನಾಡು ಕರ್ನಾಟಕಕ್ಕೆ ತೊಂದರೆ ಕೊಡುತ್ತಿದೆ. ಏಕೆಂದರೆ ತಮಿಳುನಾಡು ಎಂಬ ಭಯೋತ್ಪಾದಕ ರಾಜ್ಯ ಇರುವವರೆಗೂ ಕರ್ನಾಟಕಕ್ಕೆ ನೆಮ್ಮದಿಯಿಲ್ಲ. ಅಲ್ಲಿ ಮಿಲಿಟರಿ ಆಡಳಿತ ತಂದು ಎಲ್ಲ ದೇಶದ್ರೋಹಿಗಳನ್ನು ಬಂಧಿಸಿ ಮತ್ತೆ ಅಲ್ಲಿ ಪ್ರಜಾಪ್ರಭುತ್ವ ತರುವ ಅವಶ್ಯಕತೆ ಇದೆ( ಈಗಿರುವುದು ನಿರಂಕುಶ ಎಲ್.ಟಿ.ಟಿ.ಇ. ಪ್ರಭುತ್ವ)
ReplyDeleteಬೊಗಳೆ ಪ್ರಧಾನಿಯವರ ರಾಜಕೀಯ ಮುತ್ಸದ್ಧಿತನವನ್ನು ಗುರುತುಸಿ ಗೌರವ ಲಿಟ್ (ಲಿಟಿಗೇಶನ್!) ಕೊಡಲು ಯಾವುದೋ ಹೆಸರಿಲ್ಲದ ವಿ.ವಿ ತೀರ್ಮಾನ ತೆಗೆದುಕೊಂಡಿರುವುದು ನಮಗಷ್ಟೇ ತಿಳಿದಿದೆ. ಅನ್ವೇಷಿಯವರು ಮತ್ತೊಂದು ಬಾರಿ ಯಾವಾಗ ಮಲಗುತ್ತಾರೆ ಎಂಬುದನ್ನು ಹೊಂಚಿ ಕುಳಿತಿದ್ದಾರೆ ವಿವಿಯ ವಿಆಯಿಪಿಗಳು!
ReplyDelete-ಸುಪ್ರೀತ್
ಶ್ರೀನಿಧಿಯವರೆ,
ReplyDeleteನಮಗೆ ಎಚ್ಚರಾವಾಗೋಷ್ಟರಲ್ಲಿ ಬೆಕ್ಕಿಗೂ ನೀರು ಹಾಕಲಾಗಿತ್ತು. ಅದು ತಾನಾಗಿಯೇ ವಿದೇಶಕ್ಕೆ ಪರಾರಿಯಾದರೆ, ನಾಯಿಯೂ ಅದನ್ನು ಹಿಂಬಾಲಿಸಿ ನಾಪತ್ತೆ.!!!!
ಗುರುಗಳೇ,
ReplyDeleteತಮಿಳುಕಾಡಿನಲ್ಲಿ ಈಗ ಎಲ್ಟಿಟಿಇಯವರಿಗೂ ಮೀಸಲಾತಿ ನೀಡಲು ಯೋಚಿಸ್ತಾ ಇದ್ದಾರೆ.
ಸುಪ್ರೀತರೇ,
ReplyDeleteಬೊಗಳೆ ಪ್ರಧಾನಿಯ ಮುದಿತನವನ್ನು ಪರಿಗಣಿಸಿ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ನೀಡುವ ವಿಷಯ ಕೇಳಿ ಮನಸಿಗೆ ಹಣದುಬ್ಬರದಂತೆ ಮಹದಾನಂದವಾಗಿದೆ. ಯಾಕೆಂದರೆ ಈಗಾಗಲೇ ಇಂಟರೆಸ್ಟ್ ದರಗಳು ಏರಿಕೆಯಾಗುತ್ತಾ ಇವೆ.
ನಾವು ಮಲಗೋದು ಯಾವಾಗ ಅನ್ನುವುದಕ್ಕಿಂತಲೂ ಏಳೋದು ಯಾವಾಗ ಎಂಬುದೇ ಮಿಲಿಯನ್ ರೂಪಾಯಿ ಪ್ರಶ್ನೆಯಾಗಿ ಉಳಿದಿದೆ.
Post a Comment
ಏನಾದ್ರೂ ಹೇಳ್ರಪಾ :-D