ಎಂದೂ ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೂ ಹಾಜರಾಗದೆ "ಆನೆ ನಡೆದಿದ್ದೇ ದಾರಿ" ಎಂಬಂತೆ ಕನ್ನಡ ಸಾಹಿತ್ಯ ಲೋಕವನ್ನು ತಮ್ಮದೇ ಆದ ವಿಶಿಷ್ಟ ಛಾಪಿನಿಂದ ಬೆಳಗಿಸಿದ್ದ, ಜ್ಞಾನ ಪೀಠಕ್ಕೆ ನಿಜವಾಗಿಯೂ ಅರ್ಹತೆಯುಳ್ಳ, ನಿಸರ್ಗ ಪ್ರಿಯ, ಅಭಿಮಾನಿಗಳ ಪ್ರೀತಿಯ ಪೂಚಂತೇ- ಪೂರ್ಣಚಂದ್ರ ತೇಜಸ್ವಿ ಅವರಿಗೆ ಭಾವಪೂರ್ಣ ನಮನ.
mayAlokada niguDa manushyarAda poorNachaMdra innilla annode kannaDa sahitya lokakke tuMbalarada naShTa.. innu koDa naMboke aglta illa..
ReplyDeleteಪೂರ್ಣಚಂದ್ರಾಸ್ತ :(
ReplyDeleteನನ್ನದೊಂದು ನುಡಿ-ನಮನ ನನ್ನ ಬ್ಲಾಗಿನಲ್ಲಿ
http://chittey.blogspot.com
Post a Comment
ಏನಾದ್ರೂ ಹೇಳ್ರಪಾ :-D